🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
!doctype>Friday, September 30, 2022
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ
ಕಲಬುರಗಿ ಉತ್ತರ ವಲಯದ 2022-23 ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾಯ೯ಕ್ರಮದ ವಿಡಿಯೋ ತುಣುಕು......
Tuesday, September 27, 2022
ಓಕಳಿ ಕ್ಲಸ್ಟರ್ ಮಟ್ಟದ ಮುಖ್ಯ ಗುರುಗಳ ಮಾಸಿಕ ಸಭೆ
Saturday, September 24, 2022
ENK ಲೆವೆಲ್ 2 ತರಬೇತಿ
ಕವನ ವಾಚನ
ಧಾರವಾಡ ಡಯಟ್ ನಲ್ಲಿ ನಡೆದ ENK ಲೆವೆಲ್ 2 ರಾಜ್ಯ ಮಟ್ಟದ ತರಬೇತಿಯಲ್ಲಿ ದಿನಾಂಕ 16/09/2022 ರಂದು ತರಬೇತಿ ಕುರಿತು ಸ್ವರಚಿತ ಕವನ ವಾಚನ ಮಾಡಿದ ವಿಡಿಯೋ ತುಣುಕು.
Friday, September 23, 2022
ಶಿಕ್ಷಣ ಸಚಿವರು ಬಿ.ನಾಗೇಶ ಅವರೊಂದಿಗೆ
ಶಿಕ್ಷಣ ಸಚಿವರು ಶ್ರೀ ಬಿ.ನಾಗೇಶ ಅವರು ಕಲಬುರಗಿ ಉತ್ತರ ವಲಯದ KPS M.B. ನಗರ ಶಾಲೆಯ ನಲಿ ಕಲಿ ತರಗತಿಗೆ ಭೇಟಿ ನೀಡಿದ ಸಂದರ್ಭ...... ಕ್ಷೇತ್ರ ಸಮನ್ವಯಾಧಿಕಾರಿಗಳು ಡಾ.ಶಾಂತಾಬಾಯಿ ಬಿರಾದಾರ, ಮುಖ್ಯ ಗುರುಗಳು ಹಾಗೂ ನಲಿ ಕಲಿ ನೋಡಲ್ ಶ್ರೀಮತಿ ರಾಜಶ್ರೀ ಚಿನ್ನಾಕರ......
ಮಾನ್ಯ ಉಪನಿರ್ದೇಶಕರು, ಶ್ರೀ ಸಕ್ರೆಪ್ಪಗೌಡ ಬಿರಾದಾರ ಅವರೊಂದಿಗೆ
ನಮ್ಮ ಹೆಮ್ಮೆಯ ಶ್ರೀ ಸಕ್ರೆಪ್ಪಗೌಡ ಬಿರಾದಾರ ಸರ್ ಅವರು ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕಲಬುರಗಿ........ಇವರು ಈ ಹುದ್ದೆಯನ್ನು ಅಲಂಕರಿಸಿದ ದಿನದಂದು ಸನ್ಮಾನಿಸಿದ ಕ್ಷಣಗಳು.......
Subscribe to:
Posts (Atom)
ವಿಶ್ವ ಸ್ತನ್ಯಪಾನ ಸಪ್ತಾಹ
ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...
RECENT POSTS
-
ಶ್ರೀಮತಿ ಉಷಾ ಗೊಬ್ಬೂರ ಅಂದು ಬೆಳಿಗ್ಗೆ ದಿನಪತ್ರಿಕೆಯೊಂದನ್ನು ಓದಲೆಂದು ಕೈಗೆತ್ತಿಕೊಂಡಾಗ ಆಘಾತವೇ ಕಾದಿತ್ತು. ನಾಗರಿಕತೆ, ಸಂಸ್ಕೃತಿ, ಶ್ರೇಷ್ಠತೆಯ ಕುರಿತು ವ್ಯಾಪಕವ...
-
#ಉಷಾ ಗೊಬ್ಬೂರ ಉಪಾಧ್ಯಕ್ಷರು, ಬಿಜಿವಿಎಸ್-ಕಲಬುರಗಿ ಹೆಣ್ಣು-ಮಹಿಳೆ-ಸ್ತ್ರೀ ಇತ್ತೀಚೆಗೆ ಕೆಲಸದ ನಿಮಿತ್ತ ಕಂದಾಯ ಇಲಾಖೆ ಕಚೇರಿಗೆ ಹೋಗಿದ್ದೆ. ಅಲ್ಲಿನ...